ದೇವೀ ಭಾಗವತ ಪುರಾಣ ಅಧ್ಯಾಯ 38- ದೇವೀ ಸಾನ್ನಿಧ್ಯಗಳು – ಪಠಣ / ಶ್ರವಣದಿಂದ ಪಾಪ ಪರಿಹಾರ


ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿತ್ ಯೋಗಾಸ್ಯ  ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಮ್ ಪುನಃ ಪುನಃ 

ಶ್ರೀ ದೇವೀ ಬಾಗವತ ಪುರಾಣದ 38 ನೇ ಅಧ್ಯಾಯದಲ್ಲಿ ಹಿಮವಂತನ ಕೋರಿಕೆಯ ಮೇರೆಗೆ ದೇವಿಯು ಭೂಮಂಡಲದಲ್ಲಿ ತನ್ನ ಸಾನಿಧ್ಯಗಳ ಬಗ್ಗೆ ತಿಳಿಸಿ, ಈ ಅಧ್ಯಾಯವನ್ನು ಪಠನೆ ಮಾಡಿದವರಿಗೆ ಸರ್ವ ಪಾಪಗಳ ನಿವೃತ್ತಿ, ಹಾಗೂ ಪಿತೃ ಶ್ರಾದ್ಧಗಳ ದಿವಸದಂದು ಪಠಿಸುವುದರಿಂದ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗುವುದೆಂದು ದೇವಿಯೇ ಹೇಳಿರುವುದಾಗಿ ಈ ಅಧ್ಯಾಯದಲ್ಲಿ ಉಲ್ಲೇಖವಾಗಿದೆ. ಈ ಅಧ್ಯಾಯದ ಕನ್ನಡ ಲಿಪ್ಯಂ ತರವನ್ನು ಇಲ್ಲಿ ನೀಡಿದ್ದೇನೆ, ಹಾಗೂ ಇದನ್ನು ಪಠಣ ಮಾಡಿರುವ ಯೂಟ್ಯೂಬ್ ವಿಡಿಯೋ ಕೊಂಡಿಯನ್ನು ಸಹಾ ನೀಡಿದ್ದೇನೆ.

DBP CH 38- Kannada

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: